Tuesday, September 27, 2011

ಬಯಲ ಬೆಳೆ: ಶಿವರಾಮು ಕಾಡನಕುಪ್ಪೆ / ೨೧. ಗುಡಿಸಲು - ಪ್ರೀತಿ



Monday, September 5, 2011

ಬಯಲ ಬೆಳೆ - ಶಿವರಾಮು ಕಾಡನಕುಪ್ಪೆ / ೧. ನಿಸರ್ಗ ಪೂಜೆ

ನಮ್ಮ ತಂದೆ ಸುಧಾ ವಾರಪತ್ರಿಕೆಯ ’ವಿಚಾರ ಲಹರಿ’ ಅಂಕಣದಲ್ಲಿ ಬರೆಯುತ್ತಿರುವ ವೈಚಾರಿಕ ಲೇಖನಗಳನ್ನು ಎಲ್ಲರೊಂದಿಗೆ ಹಂಚಿಕೊಳ್ಳುವ ಹಂಬಲ, ಜೊತೆಗೆ ಈ ಬರಹಗಳು ಪುಸ್ತಕ ರೂಪದಲ್ಲಿ ಇದ್ದರೂ ಇದರ ಸಾಫ್ಟ್ ಕಾಪಿ ಶೇಖರಿಸಿದಂತೆ ಕೂಡ ಆಗುತ್ತದೆ ಎಂಬ ಆಲೋಚನೆಯೊಂದಿಗೆ ಇಂದಿನಿಂದ ಪ್ರತಿ ದಿನ ಒಂದು ವೈಚಾರಿಕ ಬರಹ ಇಲ್ಲಿ ಪ್ರಕಟಿಸುತ್ತೇನೆ. 

ಈ ಬರಹಗಳು ಇನ್ನಷ್ಟು ಮನಸ್ಸುಗಳನ್ನು ಮುಟ್ಟುತ್ತದೆ ಎಂಬ ಆಶಯದೊಂದಿಗೆ ಈ ಮೊದಲ ಲೇಖನ: